Thursday 29 January 2009

ಚಿದಂಬರ ಬೈಕಂಪಾಡಿ ಮಾಧ್ಯಮ ರತ್ನ ಪ್ರಶಸ್ತಿ


ಚಿದಂಬರ ಬೈಕಂಪಾಡಿ ಅಜೆಕಾರಿನಲ್ಲಿ ನಡೆಯುವ ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೆಳನದಲ್ಲಿ ಮಾಧ್ಯಮ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.ವ್ಯಕ್ತಿ ಪರಿಚಯ
ಹೆಸರು: ಚಿದಂಬರ ಬೈಕಂಪಾಡಿ
ವಿಳಾಸ: ೧೦೨ ಬಿ, ರೈಲ್ವೆ ಸೇತುವೆ ಬಳಿ,
೮ನೇ ಬ್ಲಾಕ್, ಚೊಕ್ಕಬೆಟ್ಟು
ಸುರತ್ಕಲ್ ೫೭೫ ೦೧೪, ಮಂಗಳೂರು, ದಕ್ಷಿಣ ಕನ್ನಡ
ಶಿಕ್ಷಣ: ಡಿಪ್ಲೊಮ ಇನ್ ಪಾಲಿಮಾರ್ ಟೆಕ್ನಾಲಜಿ
ವೃತ್ತಿ: ಪತ್ರಿಕೋದ್ಯಮ
ಅನುಭವ: ಮುಂಗಾರು, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪ್ರಧಾನ
ವರದಿಗಾರರಾಗಿ ೨೭ ವರ್ಷ ಸೇವೆ
ಪ್ರಸ್ತುತ ವಿ-೪ ಮಿಡಿಯ ನ್ಯೂಸ್ ಚಾನಲ್
ಪ್ರಧಾನ ಸಂಪಾದಕ
ಹವ್ಯಾಸ: ಕಥೆ, ಕವನ, ಲೇಖನ ಬರೆಯುವುದು
ಪ್ರಕಟಣೆಗಳು: ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ
(ಕವನಸಂಕಲನಗಳು)
'ಮಲ್ಲಿಗೆ' - ತುಳು ಪ್ರೇಮ ಗೀತೆಗಳ ಧ್ವನಿ ಸುರುಳಿ
ಪ್ರಶಸ್ತಿಗ ವ್ಯಕ್ತಿ ಪರಿಚಯ
ಶಿಕ್ಷಣ: ಡಿಪ್ಲೊಮ ಇನ್ ಪಾಲಿಮಾರ್ ಟೆಕ್ನಾಲಜಿ
ವೃತ್ತಿ: ಪತ್ರಿಕೋದ್ಯಮ
ಅನುಭವ: ಮುಂಗಾರು, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪ್ರಧಾನ
ವರದಿಗಾರರಾಗಿ ೨೭ ವರ್ಷ ಸೇವೆ
ಪ್ರಸ್ತುತ ವಿ-೪ ಮಿಡಿಯ ನ್ಯೂಸ್ ಚಾನಲ್
ಪ್ರಧಾನ ಸಂಪಾದಕ
ಹವ್ಯಾಸ: ಕಥೆ, ಕವನ, ಲೇಖನ ಬರೆಯುವುದು
ಪ್ರಕಟಣೆಗಳು: ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ
(ಕವನಸಂಕಲನಗಳು)
'ಮಲ್ಲಿಗೆ' - ತುಳು ಪ್ರೇಮ ಗೀತೆಗಳ ಧ್ವನಿ ಸುರುಳಿ
ಪ್ರಶಸ್ತಿಗಳು: ಅತ್ಯುತ್ತಮ ತನಿಖಾ ವರದಿಗಾರ - ರಾಜ್ಯ
ಪತ್ರಕರ್ತರ ಸಂಘದ ಪ್ರಶಸ್ತಿ
ಬೆಂಗರೆ ಬಾನುಲಿ ಸಾಕ್ಷ್ಯರೂಪಕಕ್ಕೆ ಅಖಿಲ ಭಾರತ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ
ಜೆಸಿ ಅತ್ಯುತ್ತಮ ಯುವ ಪ್ರಶಸ್ತಿ
ಇನ್ ಲ್ಯಾಂಡ್ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ನೇಮಕಗಳು : ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್
ಸದಸ್ಯರಾಗಿ ನಾಮಕರಣ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ
ನಾಮಕರಣ
ಪ್ರಶಸ್ತಿಗಳು: ಅತ್ಯುತ್ತಮ ತನಿಖಾ ವರದಿಗಾರ - ರಾಜ್ಯ
ಪತ್ರಕರ್ತರ ಸಂಘದ ಪ್ರಶಸ್ತಿ
ಬೆಂಗರೆ ಬಾನುಲಿ ಸಾಕ್ಷ್ಯರೂಪಕಕ್ಕೆ ಅಖಿಲ ಭಾರತ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ
ಜೆಸಿ ಅತ್ಯುತ್ತಮ ಯುವ ಪ್ರಶಸ್ತಿ
ಇನ್ ಲ್ಯಾಂಡ್ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ನೇಮಕಗಳು : ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್
ಸದಸ್ಯರಾಗಿ ನಾಮಕರಣ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ
ನಾಮಕರಣ